

13th June 2026

ಯರಗಟ್ಟಿ: ಪಟ್ಟಣದ ಎಸ್ ಜಿ ಕೆ ಡಿಫೆನ್ಸ್ ಅಕಾಡೆಮಿಯಿಂದ 160 ಅಗ್ನಿವೀರ ಆಯ್ಕೆಯಾದ ಯುವಕರನ್ನು ಶುಕ್ರವಾರ ಅಕಾಡೆಮಿಯಿಂದ ಜೈ ಜೈವಾನ್ ಜೈ ಕಿಸಾನ್ ವಿವಿದ್ದೋದೇಶದ ಸಹಕಾರಿ ಸಂಘದಲ್ಲಿ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ SDK ಡಿಫನ್ಸ್ ಅಕಾಡೆಮಿ ಕೊಚೆರ್
ಒಂದಷ್ಟು ಬಡ ಯುವಕರ ಕೋಚಿಂಗ್ ವೆಚ್ಚ ವನ್ನು SB ಫೌಂಡೇಶನ್ ಅಧ್ಯಕ್ಷ ಸುರೇಶ ಭಜಂತ್ರಿ ನೋಡಿಕೊಳ್ಳುವ ಮೂಲಕ ಸಮಾಜ ಸೇವೆ ಮೊದಲ ಪ್ರಯತ್ನದಲ್ಲಿ ಸುಮಾರು 150 ಯುವಕರನ್ನು ಅಗ್ನಿವೀರ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ
ಸುರೇಶ ಭಜಂತ್ರಿಯವರ ಈ ಸಮಾಜಮುಖಿ ಕಾರ್ಯ ಹೀಗೆ ಮುಂದುವರೆಯಲಿ ಎಂದು ಹೇಳಿದರು
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಸೈನಿಕ ಕುಮಾರ ಹಿರೇಮಠ ಮಾತನಾಡಿ ಅವರು ಕೇಂದ್ರ ಸರ್ಕಾರ ದೇಶಪ್ರೇಮವನ್ನು ಬಿಂಬಿಸುವ ಮತ್ತು ಯುವಕರನ್ನು ಉತ್ತೇಜಿಸುವ ಅತ್ಯುತ್ತಮ ಯೋಜನೆ ಅಗ್ನಿವೀರು ಕಾರ್ಯಕ್ರಮವಾಗಿದೆ.
ಸ್ಥಳೀಯ ಯುವಕರ ಸಾಧನೆಯನ್ನು ಗುರುತಿಸಿ ಗೌರವಿಸುವುದು, ಅವರಿಗೆ ಸಮಾಜದಲ್ಲಿ ಸಿಗುವ ಮನ್ನಣೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಎಸ್ ಬಿ ಫೌಂಡೇಶನ್ ಅಧ್ಯಕ್ಷ ಸುರೇಶ ಭಜಂತ್ರಿ, ಯುವ ಮುಖಂಡ ಸತೀಶ ತಡಸಲೂರ, ಜೆ.ರತ್ನಾಕರ ಶೆಟ್ಟಿ,ಕರವೇ ತಾಲೂಕ ಅಧ್ಯಕ್ಷ ರಫೀಕ್ DK DSS ಮುಖಂಡ ಚಿದಂಬರ ಕಟ್ಟಿಮನಿ ಫಾರೂಕ್ ಅತ್ತಾರ ಮಾಜಿ ಸೈನಿಕರಾದ ರಾಜೇಶ ಕೊಜಾರ, ಮಹಾಂತೇಶ ಚನ್ನಮೇತ್ರಿ, ಎಸ್ ಜಿ ಕೆ ಅಕಾಡೆಮಿಯ ಕೊಚ್ ಕೊಟ್ರೇಶ ಎಚ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಯರಗಟ್ಟಿ: ಪಟ್ಟಣದ ಎಸ್ ಜಿ ಕೆ ಡಿಫೆನ್ಸ್ ಅಕಾಡೆಮಿಯಿಂದ 160 ಅಗ್ನಿವೀರ ಆಯ್ಕೆಯಾದ ಯುವಕರನ್ನು ಶುಕ್ರವಾರ ಅಕಾಡೆಮಿಯಿಂದ ಜೈ ಜೈವಾನ್ ಜೈ ಕಿಸಾನ್ ವಿವಿದ್ದೋದೇಶದ ಸಹಕಾರಿ ಸಂಘದಲ್ಲಿ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ SDK ಡಿಫನ್ಸ್ ಅಕಾಡೆಮಿ ಕೊಚೆರ್
ಒಂದಷ್ಟು ಬಡ ಯುವಕರ ಕೋಚಿಂಗ್ ವೆಚ್ಚ ವನ್ನು SB ಫೌಂಡೇಶನ್ ಅಧ್ಯಕ್ಷ ಸುರೇಶ ಭಜಂತ್ರಿ ನೋಡಿಕೊಳ್ಳುವ ಮೂಲಕ ಸಮಾಜ ಸೇವೆ ಮೊದಲ ಪ್ರಯತ್ನದಲ್ಲಿ ಸುಮಾರು 150 ಯುವಕರನ್ನು ಅಗ್ನಿವೀರ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ
ಸುರೇಶ ಭಜಂತ್ರಿಯವರ ಈ ಸಮಾಜಮುಖಿ ಕಾರ್ಯ ಹೀಗೆ ಮುಂದುವರೆಯಲಿ ಎಂದು ಹೇಳಿದರು
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಸೈನಿಕ ಕುಮಾರ ಹಿರೇಮಠ ಮಾತನಾಡಿ ಅವರು ಕೇಂದ್ರ ಸರ್ಕಾರ ದೇಶಪ್ರೇಮವನ್ನು ಬಿಂಬಿಸುವ ಮತ್ತು ಯುವಕರನ್ನು ಉತ್ತೇಜಿಸುವ ಅತ್ಯುತ್ತಮ ಯೋಜನೆ ಅಗ್ನಿವೀರು ಕಾರ್ಯಕ್ರಮವಾಗಿದೆ.
ಸ್ಥಳೀಯ ಯುವಕರ ಸಾಧನೆಯನ್ನು ಗುರುತಿಸಿ ಗೌರವಿಸುವುದು, ಅವರಿಗೆ ಸಮಾಜದಲ್ಲಿ ಸಿಗುವ ಮನ್ನಣೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಎಸ್ ಬಿ ಫೌಂಡೇಶನ್ ಅಧ್ಯಕ್ಷ ಸುರೇಶ ಭಜಂತ್ರಿ, ಯುವ ಮುಖಂಡ ಸತೀಶ ತಡಸಲೂರ, ಜೆ.ರತ್ನಾಕರ ಶೆಟ್ಟಿ,ಕರವೇ ತಾಲೂಕ ಅಧ್ಯಕ್ಷ ರಫೀಕ್ DK DSS ಮುಖಂಡ ಚಿದಂಬರ ಕಟ್ಟಿಮನಿ ಫಾರೂಕ್ ಅತ್ತಾರ ಮಾಜಿ ಸೈನಿಕರಾದ ರಾಜೇಶ ಕೊಜಾರ, ಮಹಾಂತೇಶ ಚನ್ನಮೇತ್ರಿ, ಎಸ್ ಜಿ ಕೆ ಅಕಾಡೆಮಿಯ ಕೊಚ್ ಕೊಟ್ರೇಶ ಎಚ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಬಿಜೆಪಿ ಕೊಪ್ಪಳ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ನೇಮಕ- ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ ಪಟ್ಟಿ ಬಿಡುಗಡೆ

ಬೆಳಗಾವಿ : ಉತ್ತರ ವಿಧಾನಸಭಾ ಕ್ಷೇತ್ರದ ಆಟೋನಗರ ಹಾಗೂ ರಾಮತೀರ್ಥನಗರ ಕೈಗಾರಿಕಾ ಪ್ರದೇಶಗಳಲ್ಲಿ